– ಕೋಲಾರದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಎಡವಟ್ಟಿನ ಹೇಳಿಕೆ.
– ಕೇಂದ್ರ ಸರ್ಕಾರ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ.
– 29 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ.
– ಆ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ.
– ಭಾರತ ಹಾಗೂ ಪಾಕಿಸ್ತಾನ ಮಧ್ಯೆ ವಾರ್ ವಿಚಾರಕ್ಕೆ ಬೇಸರ.
– ಸಾಮಾನ್ಯ ಪ್ರಜೇಗಳ ಮೇಲೆ ಯುದ್ದ ಮಾಡೋದಕ್ಕೆ ನಮ್ಮ ವಿರೋಧ.
– ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೆ ಪತಿಯರನ್ನ ಹೊಡೆದ್ರೆ ಹೇಗೆ.
– ಆ ಹೆಣ್ಣು ಮಕ್ಕಳು ಗಟ್ಟಿಯಾಗಿರೋದಕ್ಕೆ ಪರವಾಗಿಲ್ಲ, ಇಲ್ಲಾ ಅಂದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯಬೇಕಿತ್ತು.
– ಅಂತಹದಕ್ಕೆ ಪರಿಹಾರ ಇದಲ್ಲ, ಬೇರು, ಕೊಂಬೆ, ಬುಡದ ತನಕ ಹೊಡಿಯಬೇಕು.
– ಭಾರತಕ್ಕೆ ಒಳ್ಳೆಯ ಅವಕಾಶ ಇತ್ತು, ಆದ್ರೆ ಏನೂ ಮಾಡಿಲ್ಲ ಅನ್ನೋದು ಬೇಸರ.
– ಅಷ್ಟು ಜನ, ಇಷ್ಟು ಜನ ಉಗ್ರರು ಅಂತಾರೆ, ಆದ್ರೆ ಇಲ್ಲಿಯವರೆಗೂ ಎಲ್ಲೂ ಕನ್ ಫರ್ಮ್ ಆಗಿ ಹೇಳಿಲ್ಲ.
– ಪಾಕಿಸ್ತಾನ ಸರ್ಕಾರ ಮೃತರಿಗೆ ಪರಿಹಾರ ಘೋಷಣೆ ಮಾಡಿದಿಯಲ್ಲಾ ಅಂದ್ರೆ ನಮಗೆ ಗೊತ್ತಿಲ್ಲ.
– ನಮ್ಮ ಊರಲ್ಲಿ ಬಂದು ನಮ್ಮನ್ನ ಹೊಡೆದು ತಪ್ಪಿಸಿಕೊಂಡು ಹೋಗ್ತಾರೆ ಅಂದ್ರೆ ಹೇಗೆ.
– ನಮ್ಮ ಭದ್ರತಾ ವೈಫಲ್ಯ, ಗಡಿಯಲ್ಲಿ ಸೇನೆ ಏನ್ ಮಾಡ್ತಾಯಿತ್ತು.
– ನಮ್ಮ ಸೈನಿಕರೆ ಏನಾದ್ರೂ ಪ್ಲಾನ್ ಮಾಡಿದ್ರಾ, ಅವರನ್ನ ಇವರೆ ಪ್ಲಾನ್ ಬಿಟ್ಟುಕೊಂಡ್ರಾ.
– ಯಾವುದು ನಿಜ ಯಾವುದು ಸುಳ್ಳು ಅಂತಾ ನಮಗೆ ಗೊತ್ತಿಲ್ಲ.
– ಇದು ಸಮಧಾನಕರವಾದ ಕ್ರಮ ಅಲ್ಲ, ನಮಗೆ ಒಳ್ಳೆಯ ಚಾನ್ಸ್ ಇತ್ತು.
– ಉಗ್ರವಾದವನ್ನ ಬೇರು ಸಮೇತ ಕಿತ್ತೋಗೆಯಬಹುದಿತ್ತು, ಆದ್ರೆ ಹುಸಿಯಾಗಿದೆ.
– ನಮ್ಮ ನಿರೀಕ್ಷೆ ಇತ್ತು ಸಿಂದೂರ ಕಳೆದುಕೊಂಡ ಹೆಣ್ಣು ಮಕ್ಕಳಿಂದಲೇ ಶಿಕ್ಷೆ ಮಾಡೋದು.
– ಉಗ್ರರನ್ನ ಸಿಂದೂರ ಕಳೆದುಕೊಂಡವರ ಕೈಗೆ ಗನ್ ಕೊಟ್ಟು ಸುಡೋದು, ಸೂಜಿಯಿಂದ ಚುಚ್ವಿ ಕೊಲ್ಲೋದು ಎಂದು.
– ಕದನ ವಿರಾಮ ಎಂದು ಹೇಳುವ ನೀವು ಇಸ್ರೇಲ್ ನೋಡಿ ಕಲಿಯಬೇಕಿದೆ.
– ಇಸ್ರೇಲ್ ಯಾರ ಮಾತು ಕೇಳಿಲ್ಲ, ರಷ್ಯಾ ಉಕ್ರೇನ್ ಹೇಗೆ ಹೊಡೆಯಿತು.
– ಸರ್ವನಾಶ ಮಾಡಿ ಬಿಟ್ರು, ಆದ್ರೆ, ನಮ್ಮ ಹೆಣ್ಣು ಮಕ್ಕಳಿಗೆ ಬೆಲೆ ಇಲ್ವಾ.
– ಆ ಉಗ್ರರನ್ನ ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಕೊಡ ಬೇಕಿತ್ತು.
– ಅಮೇರಿಕಾದ ಒಬ್ಬ ಪ್ರಜಯನ್ನ ಮುಟ್ಟಿದ್ರೆ ಬಿಡ್ತಾರಾ.
– ಮತ್ತೆ ನಮ್ಮಲ್ಲಿ ಮಾತ್ರ ಆಪರೇಷನ್, ಯುದ್ದ, ವಿಮಾನ, ನೌಕೆ ಎಂದ್ರೆ ಹೇಗೆ.
Trending
- ಕಾರು ಖಾಸಗಿ ಬಸ್ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ
- ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?
- ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ
- ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ
- ದಕ್ಷಿಣ ಏಷ್ಯಾ ಪ್ರವಾಹ ಬಿಕ್ಕಟ್ಟು: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 200+ ಸಾವು, ಭಾರತ ನೆರವು
- ಕೊರಾಪುಟ್ನಲ್ಲಿ ರಾಜ್ಯ ಬಸ್ ಕಮರಿಗೆ ಉರುಳಿ 1 ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ
- ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲ್ಮನವಿ ಸೋಲು,60.5 ಎಕರೆ ಭೂಮಿ ಅರಣ್ಯಕ್ಕೆ ಹಸ್ತಾಂತರಿಸಲು ನಿರ್ದೇಶನ
- ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ
